ದಿನಾಂಕ 15.03.2022 ರಂದು  ಮಕ್ಕಳ ಸಹಾಯವಾಣಿ 1098 ವತಿಯಿಂದ ಹೊಸಹೊಳಲು ಗ್ರಾಮ ಪಂಚಾಯಿತಿ ಆವರಣದಲ್ಲಿ ತೆರೆದಮನೆ ಕಾರ್ಯಕ್ರಮ ಹಾಗೂ ಬಾಲ್ಯ ವಿವಾಹ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯಶೋದಾ ರವರ  ಮಕ್ಕಳ ಸಹಾಯವಾಣಿ 1098 ತಾಲ್ಲೂಕು  ಸಂಯೋಜಕರಾದ ಶ್ರೀಯುತ  ಚಿಕ್ಕತಿಮ್ಮನಾಯ್ಕ ರವರು,ಅಂತರಸಂತೆ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಯ ಪ್ರಕಾಶ್ ರವರು 

ಉಪಾಧ್ಯಕ್ಷರಾದ ಶಾಂತಮ್ಮ,ಕಾರ್ಯದರ್ಶಿಗಳಾದ ವೆಂಕಟೇಶ್ ಸದಸ್ಯರಾದ ಅಶ್ವಿನಿ,ಆಶಾ,ವಿನೋದ್ ಕುಮಾರ್,ಮಂಜು,ಸೋಮೇಶ್ ,ರವೀಂದ್ರ,ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಳಾದ ಪರಶುರಾಮ್,ಸಹಾಯವಾಣಿ ಸಿಬ್ಬಂದಿಗಳಾದ ವಾಸಿಂ ಪಾಶ,ಕನ್ಯಾಕುಮಾರಿ ಅಂಗನವಾಡಿ ಕಾರ್ಯಕರ್ತೆಯರು, ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.