ದಿನಾಂಕ16.03.2022 ರಂದು ಮಕ್ಕಳ ಸಹಾಯವಾಣಿ 1098 ವತಿಯಿಂದ ಅಣ್ಣೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ತೆರೆದಮನೆ ಕಾರ್ಯಕ್ರಮ ಹಾಗೂ ಬಾಲ್ಯ ವಿವಾಹ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಚಿಕ್ಕಮ್ಮರವರು, ಮಕ್ಕಳ ಸಹಾಯವಾಣಿ ತಾಲ್ಲೂಕು ಸಂಯೋಜಕರಾದ ಶ್ರೀಯುತ ಚಿಕ್ಕತಿಮ್ಮನಾಯ್ಕ ರವರು

 ಸಂಪನ್ಮೂಲ ವ್ಯಕ್ತಿಗಳಾದ ಉಮೇಶ್. ಬಿ.ನೂರಲಕುಪ್ಪೆ, 

 ಜಿಲ್ಲಾ ಸಂಯೋಜಕರಾದ ಧನರಾಜ್, ಎಚ್.ಡಿ.ಕೋಟೆ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮು

ರವರು,ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿ ಕುಮಾರ್,ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಪರಶುರಾಮ್, ಪಿಡಿಒ ಜಯರಾಜ್ ಸಹಾಯವಾಣಿ ಸಿಬ್ಬಂದಿಗಳಾದ ವಾಸಿಂ ಪಾಶ, ನಿರ್ಮಲ, ಅಂಗನವಾಡಿ ಕಾರ್ಯಕರ್ತೆಯರು, 

Sdmc  ಅಧ್ಯಕ್ಷರಾದ ಉದಯ್ ಕುಮಾರ್,  ಮಕ್ಕಳು ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದ್ದರು.