ದಿನಾಂಕ 18.11.2022 ರಂದು ನಿಸರ್ಗ ಫೌಂಡೇಶನ್ ಚೈಲ್ಡ್ ಲೈನ್ 1098  ಸಬ್ ಸೆಂಟರ್ ವತಿಯಿಂದ  ಮಕ್ಕಳ ದಿನಾಚರಣೆ ಹಾಗೂ ಮೈತ್ರಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ  ಭೀಮನಹಳ್ಳಿ ಗ್ರಾಮದ ಆಶ್ರಮ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ ಹಾಗೂ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಪಿಡಿಒ ಮಹೇಶ್,ಅಧ್ಯಕ್ಷರಾದ ನಾಗರಾಜು, ಚೈಲ್ಡ್ ಲೈನ್ ಜಿಲ್ಲಾ ಸಂಯೋಜಕರಾದ ಧನರಾಜ್ ಹಾಗೂ ತಾಲ್ಲೂಕು ಸಂಯೋಜಕರಾದ ಚಿಕ್ಕತಿಮ್ಮ ನಾಯ್ಕ,ಜೀವಿಕ ಸಂಸ್ಥೆಯ ಶಿವರಾಜು,ಶಿಕ್ಷಕರುಗಳು,ಅಂಗನವಾಡಿ ಕಾರ್ಯಕರ್ತೆಯರು,

ಗ್ರಾಮ ಪಂಚಾಯಿತಿ ಸದಸ್ಯರು,ಹಾಗೂ ಮಕ್ಕಳು ಭಾಗವಹಿಸಿದ್ದರು.